Themes

Wednesday, September 24, 2008

ಅರ್ಚಬಿಶೋಪ್ ಮತ್ತು ಮತಾಂತರ

"ಎರಡು ಸಾವಿರದ ವರ್ಷದ ಹಿಂದೆ ಏಸುವು ಜೆರುಸಲೆಮಿನಲ್ಲಿ ಚರ್ಚ್ ಅನ್ನು ಜೂಜುಕೋರರಿನ್ದ ಮುಕ್ತಗೊಳಿಸಿದರೆಈಗ ಪೊಲೀಸರು ಕ್ರೈಸ್ತರನ್ನು ಚರ್ಚ್ ನಿಂದ ಹೊರಗೆ ಕಳಿಸಿದ್ದಾರೆ " ಎಂದು ಆರ್ಕ್ ಬಿಶೋಪ್ ವಿಷಾದಿಸಿದ್ದಾರೆ. ಆದರೆ, ಭಾನುವಾರದಂದು ಕ್ರೈಸ್ತರು ಪ್ರತಿಭಟನೆ ಹೆಸರಿನಲ್ಲಿ ಚರ್ಚ್ ಕಟ್ಟಡದ ಆಶ್ರಯದಲ್ಲಿ ಪುಂಡಾಟಿಕೆ ನಡೆಸುತ್ತಿದ್ದರು. ಅ ಕಾರಣಕ್ಕಾಗಿಯೇ ಪೊಲೀಸರು ಕ್ರಮ ಕೈಗೊಳ್ಳಬೇಕಾಯಿತು. "ನನ್ನ ಮನೆ ಪ್ರಾಥನೆಗಷ್ಟೇ ಇದೆ - ಪುಂಡಾಟಿಕೆಗಲ್ಲ" ಎ೦ಬ ಏಸುವಿನ ಹೇಳಿಕೆಗೆ ಅನುಗುಣವಾಗಿಯೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶ್ರೀ. ಬಿಶಪ್ಪರು ಅದಕ್ಕಾಗಿ ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಕೃತಜ್ಞರಾಗಿರಬೇಕು. ಮತ್ತು ತಮ್ಮ ಅನುಯಾಯಿಗಳು ಏಕೆ ತಪ್ಪು ದಾರಿ ಹಿಡಿದಿದ್ದಾರೆ ಎ೦ದು ವಿಮರ್ಶಿಸಿಕೊಳ್ಳಬೇಕು.

ಮತಾಂತರ ಬಲಾತ್ಕಾರದಿಂದ ಅಥವಾ ಆಮಿಷದಿಂದ ಮಾಡಬಾರದು ಎ೦ದು ಹೇಳುತ್ತಲೇ, ಸ್ವಲ್ಪ ಮಟ್ಟಿನ ಜೀವನ ಶೈಲಿಯ ಬದಲಾವಣೆಗೆ ಅವಕಾಶವಿದೆ ಎಂಬ ಅರ್ಥದ ಮಾತುಗಳನ್ನು ಅಡಿರುವುದು ವಿಷಾದನಿಯ. ರಾಜಕೀಯದಲ್ಲಿ ಅಮಿಶಗಳಿಲ್ಲವೇ ಎ೦ದು ಕೇಳಿರುವುದಂತೂ ಹಾಸ್ಯಾಸ್ಪದ. ಒರಿಸ್ಸಾ ರಾಜ್ಯ ದಲ್ಲಿ ಮರು ಮತಾಂತರ ಬಲಾತ್ಕಾರದ್ದು ಎಂದು ಹೇಳಿರುವುದು ಬಿಶೋಪ್ ಅವರ ಇಬ್ಬಂದಿತಾಣಕ್ಕೆ ಸಾಕ್ಷಿ.

1 comment:

  1. CÈÉ ÃÓ¤Ááà PÓ¨ Wáíw Ôí Wݱâà ŸvÝÊO¿áÈÉ ñÝÂg ÊÓá¤WÙ ËÇàÊÝÄÁáà ŸêÖñ… ÓÊáÓ¿ÞX¨. PÓʮᰠWÝÅÊá¨ÈÉÃáÊ Bíg®à¿á ÓÝÌËá ¨àÊÓݧ®¨ ÓàĨ ®WÃÓ»¿á PÆÊâ ŸvÝÊOWÚW ÊÞñÅ E¨Ý® ÓÊá±ìPÊÝX ËÇàÊÝÄ ÊÞvÆá ÓãP¤ ÊÂÊÓ§ CÆÉ. ×àWÝX ÃÓ¤¿á APR±PR¨ÈÉÁáà ÖÝPáñݤÃ. C¨Äí¨ ÃÓ¤Àáwà PÓ ÖÃwPãíwÃáñ¤¨. PÆÊäÊá¾ Por ÊÝÓ® ŸÃáñ¤¨. CÈÉ PÓ ÖÝPáÊâ¨PR ñãqrWٮᰠCqrÆÉ. ×àWÝX A¯ÊÝÃÂÊÝX PÓʮᰠÃÓ¤¿áÇÉà GÓ¿ááñݤÃ. ÓíŸí—Ô¨ A—PÝÄWÙá Cñ¤ WÊá® ÖÄÔ PÓ ÖÝPÆá ÓãP¤ ÊÂÊÓ§ PȳÔPãv¸àPÝX Ë®í£. &Gí. Ô¨ªàÍ…, ˨ÝÂÃ|±âÃ

    ReplyDelete